yakshadhruvapatlafoundation.org

ಪಟ್ಲ ಯಕ್ಷಾಶ್ರಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹತ್ವದ ಯೋಜನೆಯಲ್ಲಿ ಒಂದು. ಈ ಯೋಜನೆ ಮೂಲಕ  ಮಂದಾರ್ತಿ ಮೇಳದ ಕಲಾವಿದ ಉದಯ ಸುವರ್ಣ ಇವರಿಗೆ  ನೂತನ ಮನೆಯನ್ನು  ಹಸ್ತಾಂತರಿಸಲಾಯಿತು.

ಪ್ರವೀಣ್ ಶೆಟ್ಟಿ ಹಾಗೂ ಬ್ರಹ್ಮಾವರ ಘಟಕದ ಪದಾಧಿಕಾರಿಗಳು ದಿನಾಂಕ 08/07/2024 ನೇ ಸೋಮವಾರ ಉಡುಪಿ ತಾಲೂಕಿನ ಹೆಬ್ರಿಯಲ್ಲಿ  ಈ ನೂತನ ಗೃಹವನ್ನು ಹಸ್ತಾಂತರಿಸಿದರು.

ಫೌಂಡೇಶನ್ ನ ಪೋಷಕರಾದ  ಫೋರ್ಚೂನ್ ಗ್ರೂಪ್ಸ್  ನ ಮಾಲೀಕರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಯವರು ಈ ಮನೆಯ  ಕೊಡುಗೈ ದಾನಿಗಳಾಗಿದ್ದಾರೆ.

 

Leave a Reply

Your email address will not be published. Required fields are marked *