ವಿಶೇಷ ಚೇತನ ಚಲನಚಿತ್ರ ಹಾಗೂ ರಂಗನಟ ಶ್ರೀ ಚಂದ್ರಶೇಖರ ಸಿದ್ದಕಟ್ಟೆಯವರ ಜೀವನ ನಿರ್ವಹಣೆಗಾಗಿ ಅವರು ಪ್ರಾರಂಭಿಸಲಿರುವ ಸ್ವಂತ ಸೆಲೂನಿನ (ಕ್ಷೌರಿಕ ವೃತ್ತಿಗಾಗಿ) ಕೆಲಸ ಕಾರ್ಯಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ರೂ. 25,000/- ನೆರವನ್ನು ನೀಡಿ ಸಹಕರಿಸಲಾಯಿತು. ಟ್ರಸ್ಟಿನ ಕೋಶಾಧಿಕಾರಿ CA ಸುದೇಶ್ ಕುಮಾರ್ ರೈಯವರು ಚೆಕ್ಕನ್ನು ಹಸ್ತಾಂತರಿಸಿದರು.

ತುಳುನಾಡ ಪರಿಪೂರ್ಣ ಕಲೆ ಯಕ್ಷಗಾನ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ
Mangaluru: ಜೂನ್ 1 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ 10ನೇ ವರ್ಷದ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಅಬ್ಬರ ತಾಳದಿಂದ ಶುರುವಾದ ಕಾರ್ಯಕ್ರಮ ರಾತ್ರಿಯವರೆಗಗೂ ಸರಿಯಾದ ಸಮಯ...